ಕಾಂಗ್ರೆಸ್ ಕಾರ್ಯಕರ್ತ ಮರದಿಂದ ಬಿದ್ದು ಮೃತ್ಯು

 


ಕಾಸರಗೋಡು: ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಮರದಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುತ್ತಿಕೋಲು ಕರಿವೇಡಗಂ  13ನೇ ವಾರ್ಡ್ ನರಿಯನ್ತಪುನ್ನೆಯ ಎಂ.ನಾರಾಯಣ್ (48)  ಮೃತಪಟ್ಟವರು. ಇಂದು (ಭಾನುವಾರ) ಮಧ್ಯಾಹ್ನ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಪತ್ನಿ: ನಾರಾಯಣಿ. ನವೀನ್ ಏಕೈಕ ಮಗನಾಗಿದ್ದಾರೆ. ಮೃತ ನಾರಾಯಣನ್ ಕೂಲಿ ಕಾರ್ಮಿಕರಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು