ಉಕ್ಕಿನಡ್ಕ ಪರಿಸರದಲ್ಲಿ ರಾಜ್ಯ ಹೆದ್ದಾರಿಯ ಬದಿ ಕಾಡು ಕಡಿದು ಶುಚೀಕರಣ


ಉಕ್ಕಿನಡ್ಕ:- ಬದಿಯಡ್ಕ ಪಂಚಾಯತಿನ ಒಂಬತ್ತನೇ ವಾರ್ಡಿನ  ಪರ್ತಿಕಾರ್ ನಿಂದ  ಉಕ್ಕಿನಡ್ಕ ವರೆಗೆ ಪುತ್ತೂರು ರಸ್ತೆಯ ಬದಿಯಲ್ಲಿ ವಾಹನ ಸಂಚಾರಕ್ಕೆ ಅಪಾಯಕಾರಿಯಾದ ಗಿಡ, ಮರಗಳನ್ನು ಬಿಜೆಪಿ ಹಿರಿಯ ಕಾರ್ಯಕರ್ತ ದಂಬೆಮೂಲೆ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಶುಚೀಕರಣ ಗೊಳಿಸಲಾಯಿತು, ಪಂಚಾಯತ್ ಸದಸ್ಯ ಮಧುಸೂದನ ಶುಚೀಕರಣಕ್ಕೆ ಚಾಲನೆ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು