ಕಡಲೆ ಗಂಟಲಲ್ಲಿ ಸಿಲುಕಿ ಮೂರು ವರ್ಷದ‌ ಬಾಲಕ‌ ಮೃತ್ಯು


 ಬೇಕರಿ    ಮಿಕ್ಷರ್ ನಲ್ಲಿದ್ದ ಕಡಲೆಕಾಯಿ ಗಂಟಲಿನಲ್ಲಿ ಸಿಲುಕಿ ಮಲಪ್ಪುರಂನಲ್ಲಿ ಮೂರು ವರ್ಷದ ಮಗು ಮೃತಪಟ್ಟಿದೆ. ಮಲಪ್ಪುರಂ ಕುನ್ನುಂಪುರಂ ಚೆಂಗಾನಿ ಕಾರಾಟಾಲುಂಗಲ್ ವೆಲ್ಲಕ್ಕಾಡನ್ ಮುನೀರ್ ಅವರ ಪುತ್ರ ಮುಹಮ್ಮದ್ ರಿಜಾನ್ ಮೃತಪಟ್ಟ ಬಾಲಕ.

ಕಳೆದ ಸೋಮವಾರ ಈ ಘಟನೆ ಸಂಭವಿಸಿದೆ. ಕಡಲೆಕಾಯಿ ಗಂಟಲಿನಲ್ಲಿ ಸಿಲುಕಿ ಉಸಿರಾಟದ ತೊಂದರೆ ಅನುಭವಿಸಿದ ಮಗುವನ್ನು ತಕ್ಷಣವೇ ಕುನ್ನುಂಪುರಂನ ಆಸ್ಪತ್ರೆಗೆ ತಲುಪಿಸಲಾಯಿತಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು