ತಿರುವನಂತಪುರಂ: ಜೂನ್ 15 ರಿಂದ ರಾಜ್ಯದಲ್ಲಿ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಏರ್ಪಡಿಸಲಾಗುವುದು. ಇಂದು (ಸೋಮವಾರ) ನಡೆದ ಮೊದಲ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ವಿ.ಡಿ.ಸತೀಶನ್ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ ಗೌರವಧನ ಹೆಚ್ಚಿಸಲು ಸಹ ರಾಜ್ಯ ಸರಕಾರ ನಿರ್ದರಿಸಿದೆ ಎಂದವರು ಹೇಳಿದರು.
Tags
ತಿರುವನಂತಪುರಂ
