ಬದಿಯಡ್ಕ: ಕಾಶಿಯಾತ್ರೆಗೆ ಹೊರಟಿರುವ ಕಾಂಗ್ರೆಸಿನ ಹಿರಿಯ ನೇತಾರರಾದ ಪಿ.ಜಿ.ಚಂದ್ರಹಾಸ ರೈ ಮತ್ತು ದಂಪತಿಯರನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
ಕಾಂಗ್ರೆಸ್ ನೇತಾರರಾದ ಶ್ಯಾಮಪ್ರಸಾದ್ ಮಾನ್ಯ , ನಾರಾಯಣ ಮಣಿಯಾಣಿ ನೀರ್ಚಾಲು , ತಿರುಪತಿ ಕುಮಾರ್ ಭಟ್ , ಜಗನ್ನಾಥ ರೈ , ಗಂಗಾಧರ ಗೋಳಿಯಡ್ಕ, ರಾಮ ಪಟ್ಟಾಜೆ , ಶ್ರೀನಾಥ್ ಬದಿಯಡ್ಕ, ನಿರಂಜನ ರೈ, ವಿನಯಾ ಜೆ ರೈ , ಲೋಹಿತಾಕ್ಷನ್ , ನಿಜೀಷ್ , ಸತೀಶನ್ ಮೊದಲಾದವರು ಉಪಸ್ಥಿತರಿದ್ದರು.
Tags
ಬದಿಯಡ್ಕ
