ಆದೂರು ಮoಞಪಾರೆ ಶ್ರೀ ಗುಳಿಗ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಲಕ್ಡಿಪ್ ನ ಕೂಪನ್ ಬಿಡುಗಡೆ ಕಾರ್ಯಕ್ರಮ ಶ್ರೀ ಸನ್ನಿಧಿಯಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಯಜಮಾನರಾದ ಶ್ರೀ ಬಾಬು, ಪೂಜಾರಿ ಶ್ರೀ ರಾಧಾಕೃಷ್ಣ, ಹಾಗೂ ಗುರಿಕಾರ ಗೋಪಾಲ ಇವರು ನೇತೃತ್ವ ವಹಿಸಿದರು
Tags
ಮುಳ್ಳೇರಿಯ

