ಬದಿಯಡ್ಕ: ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಮಿಕರೊಬ್ಬರು ನಿಧನರಾಗಿದ್ದಾರೆ. ಕುಂಟಿಕಾನ ಉರ್ಲಿತಡ್ಕ ನಿವಾಸಿ ರಾಮ (56) ಮೃತಪಟ್ಟವರು.
ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಮೃತರು ದಿವಂಗತ ಸುಂದರ ಮತ್ತು ದೇವಕಿ ದಂಪತಿಯ ಪುತ್ರ. ಮೃತರು ಪತ್ನಿ ಗೀತಾ,ಮಕ್ಕಳಾದ ಚಂದ್ರಶೇಖರ, ವನಜ ಕುಮಾರಿ, ಸುರೇಶ್ ಕುಮಾರ್ ಎಂಬಿವರನ್ನು ಅಗಲಿದ್ದಾರೆ
Tags
ಬದಿಯಡ್ಕ
