ವಿಕಸಿತ ಬದಿಯಡ್ಕ; ಬದಿಯಡ್ಕದ ಸಮಗ್ರ ಅಭಿವೃದ್ದಿಗಾಗಿ‌ ಕೇಂದ್ರ ಸರಕಾರಕ್ಕೆ ಗ್ರಾಮ‌ಪಂಚಾಯತು ಅಧ್ಯಕ್ಷರಿಂದ ಮನವಿ


 ಕೇಂದ್ರ ಸರಕಾರದ ಆಮಂತ್ರಣ ‌ಪ್ರಕಾರ ದೆಹಲಿಗೆ ತಲುಪಿರುವ ಗ್ರಾಮ‌ ಪಂಚಾಯತು  ಅಧ್ಯಕ್ಷರಾದ ಶಂಕರ ಡಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನೀಡಲು ಸಿದ್ದಪಡಿಸಿದ್ದ  *ವಿಕಸಿತ ಬದಿಯಡ್ಕ* ಮನವಿಯನ್ನು ರಾಷ್ಟ್ರೀಯ ಸಂಘಟನಾ‌ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಹಸ್ತಾಂತರಿಸಿದರು. ಮನವಿಯ‌ ಪ್ರತಿಯನ್ನು ರಾಜ್ಯ‌ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರಿಗೆ ‌ನೀಡಿದರು. ಇಂದು ಸಂಜೆ‌ 4 ಗಂಟೆಗೆ‌ ಜನಪ್ರತಿನಿಧಿಗಳು ಪ್ರಧಾನಮಂತ್ರಿ ನರೇಂದ್ರ ‌ಮೋದಿ ಅವರನ್ನು ಬೇಟಿಯಾಗುವರು



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು