ಬಿಜೆಪಿ ರಾಜ್ಯ ಸಮಿತಿ ಸದಸ್ಯ.ವೇಲಾಯುಧನ್ ಅವರಿಗೆ ಮಾತೃ ವಿಯೋಗ
byGADINAADU-
0
ಕಾಞಂಗಾಡ್: ಬಿಜೆಪಿ ರಾಜ್ಯ ಸಮಿತಿ ಸದಸ್ಯ.ವೇಲಾಯುಧನ್ ಅವರ ತಾಯಿ, ದಿವಂಗತ ಕಾಟ್ಟೂರ್ ಕೃಷ್ಣನ್ ಅವರ ಪತ್ನಿ ಪುಲ್ಲೂರು ಕೊಡವಲಂ ಕಲ್ಯಾಣಿ (94) ನಿಧನರಾದರು. ಮೃತರು ಮಕ್ಕಳಾದ ವೇಲಾಯುಧನ್, ಸುಶೀಲ, ಭವಾನಿ, ವೇಣುಗೋಪಾಲ್, ವಿಜಯನ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.