ಮಾನ್ಯ‌ ಕಾರ್ಮಾರು ನಿವಾಸಿ, ನಿವೃತ್ತ ಅಧ್ಯಾಪಕ‌ ಕಾರಿಂಜ‌ ವೆಂಕಪ್ಪ ಶೆಟ್ಟಿ ನಿಧನ


 ನೀರ್ಚಾಲು: ಮಾನ್ಯ‌ ಕಾರ್ಮಾರು ನಿವಾಸಿ, ನಿವೃತ್ತ ಅಧ್ಯಾಪಕ, ಕೃಷಿಕರೂ ಆಗಿರುವ ಕಾರಿಂಜ‌ ವೆಂಕಪ್ಪ ಶೆಟ್ಟಿ (94) ನಿಧನರಾದರು. ಎಡನೀರು,ಕಡಂಬಳ ಸಹಿತ ವಿವಿದ ಶಾಲೆಗಳಲ್ಲಿ ಅಧ್ಯಾಪಕರಾಗಿದ್ದರು.‌ಇವರ ಪತ್ನಿ ರತ್ನಾವತಿ ಈ ಹಿಂದೆಯೇ ನಿಧನರಾಗಿದ್ದರು.‌ಮೃತರು ಮಕ್ಕಳಾದ ವಿಶಾಲಾಕ್ಷಿ, ವಿನುತ, ವಿನೋದಿನಿ  ಅಳಿಯಂದಿರಾದ‌ ಮಹಾಬಲ, ಪ್ರಸನ್ನ, ಸುಧೀರ್ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು